ಜುಲೈ 13, 2014
ಜುಲೈ 8, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 31
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 30 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 30 ಓದಲು ಇಲ್ಲಿ ಕ್ಲಿಕ್ಕಿಸಿ
“ಸಾರಿ. ಸ್ವಲ್ಪ ಹೆಚ್ಚೆನಿಸುವಷ್ಟೆ
ಭಾವುಕನಾಗಿಬಿಟ್ಟೆ” ಎಂದ. ಈಗಲೂ ಕೀರ್ತನಾಳ ಹಸ್ತವೇ ಮಾತನಾಡಿತು.
“ನನ್ನ ವಿಷಯವೇನೋ ಹೇಳಾಯ್ತು.
ನಿನ್ನ ಸಮಾಚಾರ ಹೇಳು. ರಾಜೀವ್ ದೀಕ್ಷಿತರಿಂದ ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕೆಂದು ತೀರ್ಮಾನಿಸಿದೆ
ಅನ್ನೋದು ತಿಳಿಯಿತು. ಆದರೆ ನಿನಗ್ಯಾಕೆ ನಕ್ಸಲ್ ತತ್ವಗಳಲ್ಲಿ ಆಸಕ್ತಿ ಬಂತು?”
ಜುಲೈ 7, 2014
ಜೂನ್ 30, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 30
“ಇನ್ನೂ ಒಂದು ತಿಂಗಳು ಏನು
ಮಾಡೋದು ಲೋಕಿ?” ದುಗುಡ ತುಂಬಿದ ದನಿಯಲ್ಲಿ ಕೇಳಿದಳು ಪೂರ್ಣಿಮಾ.
ಜೂನ್ 16, 2014
ಬಣ್ಣ ಬಯಲಾಗತೊಡಗಿದೆ.
Muneer Katipalla
ಇಂಡಿಯಾ ದೇಶದ ಜನಸಾಮಾನ್ಯರ, ಬಡವರ ನಾಯಕ, ಬಡತನ, ಅಸಮಾನತೆಯ ನಿವಾರಕ ಎಂಬ ವರ್ಚಸ್ಸಿನೊಂದಿಗೆ, ದೇಶದ ಎಲ್ಲಾ ವಿಭಾಗದ ಜನತೆಯ ಬೆಂಬಲ ಪಡೆದು ಗೆದ್ದುಬಂದು ದೆಹಲಿ ಸಿಂಹಾಸನ ಏರಿದ ನರೇಂದ್ರ ಮೋದಿ ಬಣ್ಣ ಬಹಳ ವೇಗವಾಗಿ ಬಯಲಾಗತೊಡಗಿದೆ. ಪ್ರಮಾಣವಚನ ಸ್ವೀಕರಿಸಿ ವಾರದೊಳಗಡೆ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಮುಂದಾದ ಇಂಡಿಯಾದ ನೂತನ ಚಕ್ರಾಧಿಪತಿ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ದೇಶದ ಆರ್ಥಿಕತೆ ಗಟ್ಟಿಗೊಳಿಸಲು ಕೆಲವು ಕಠಿನ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ, ಇದು ನನ್ನನ್ನು ಬೆಂಬಲಿಸಿದ ಜನಸಾಮಾನ್ಯರಿಗೆ ಅಪ್ರಿಯ ಆಗಬಹುದು. ದೇಶದ ಭವಿಷ್ಯದ ಧೃಷ್ಟಿಯಿಂದ ಎಲ್ಲರೂ ತನ್ನೊಂದಿಗೆ ಕೈಜೋಡಿಸಬೇಕು ಅಂದಿದ್ದಾರೆ.
ಇಂಡಿಯಾ ದೇಶದ ಜನಸಾಮಾನ್ಯರ, ಬಡವರ ನಾಯಕ, ಬಡತನ, ಅಸಮಾನತೆಯ ನಿವಾರಕ ಎಂಬ ವರ್ಚಸ್ಸಿನೊಂದಿಗೆ, ದೇಶದ ಎಲ್ಲಾ ವಿಭಾಗದ ಜನತೆಯ ಬೆಂಬಲ ಪಡೆದು ಗೆದ್ದುಬಂದು ದೆಹಲಿ ಸಿಂಹಾಸನ ಏರಿದ ನರೇಂದ್ರ ಮೋದಿ ಬಣ್ಣ ಬಹಳ ವೇಗವಾಗಿ ಬಯಲಾಗತೊಡಗಿದೆ. ಪ್ರಮಾಣವಚನ ಸ್ವೀಕರಿಸಿ ವಾರದೊಳಗಡೆ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಮುಂದಾದ ಇಂಡಿಯಾದ ನೂತನ ಚಕ್ರಾಧಿಪತಿ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ದೇಶದ ಆರ್ಥಿಕತೆ ಗಟ್ಟಿಗೊಳಿಸಲು ಕೆಲವು ಕಠಿನ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ, ಇದು ನನ್ನನ್ನು ಬೆಂಬಲಿಸಿದ ಜನಸಾಮಾನ್ಯರಿಗೆ ಅಪ್ರಿಯ ಆಗಬಹುದು. ದೇಶದ ಭವಿಷ್ಯದ ಧೃಷ್ಟಿಯಿಂದ ಎಲ್ಲರೂ ತನ್ನೊಂದಿಗೆ ಕೈಜೋಡಿಸಬೇಕು ಅಂದಿದ್ದಾರೆ.
ಜೂನ್ 13, 2014
Coca cola obesity commercial
Why cant we demand a label "Drinking this is partially injurious to health" on these beverages?
ಮೇ 29, 2014
ಪಕ್ಷಿ ವೀಕ್ಷಣೆಗೊಂದು ದಿನ
![]() |
ಗ್ರೇ ಹೆರಾನ್ |
ಡಾ ಅಶೋಕ್. ಕೆ. ಆರ್
ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಪ್ರವಾಸವೆಂದರೆ ದೂರವೂ
ಅಲ್ಲದ ತುಂಬಾ ಹತ್ತಿರವೂ ಅಲ್ಲದ ಉತ್ತಮ ಹೋಟೆಲ್ಲಿಗೋ, ಸಕಲ ಐಷಾರಾಮಿ ಸೌಲಭ್ಯಗಳಿರುವ ರೆಸಾರ್ಟಿಗೋ
ಹೋಗಿ ವಾರಪೂರ್ತಿ ಮನೆ ಆಫೀಸಿನಲ್ಲಿ ಮಾಡಿದ್ದನ್ನು ವಾರಾಂತ್ಯದಲ್ಲಿ ಹೊಸ ಜಾಗದಲ್ಲಿ ಮಾಡುವುದಷ್ಟೇ
ಆಗಿಹೋಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಹೋಗುವವರ ಸಂಖೈಯೂ ಹೆಚ್ಚುತ್ತಿದೆಯಾದರೂ ಬಹಳಷ್ಟು ಮಂದಿ
ನಿರ್ಮಲ ಸ್ಥಳಗಳನ್ನು ಮಲಿನಗೊಳಿಸಿ ಹಿಂದಿರುಗುತ್ತಾರೆ. ಇಂತಹವರ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಲ್ಲದ
ತಾಣಗಳ ಕುರಿತು ಮಾಹಿತಿ ಒದಗಿಸುವುದಕ್ಕೆ ಕೊಂಚ ಹಿಂಜರಿಕೆ ಇರುವುದು ಸುಳ್ಳಲ್ಲ.
ಮೇ 22, 2014
ಕೆ.ಪಿ.ಎಸ್.ಸಿ ಕರ್ಮಕಾಂಡ - ಆಮ್ ಆದ್ಮಿ ಪಕ್ಷದ ಪತ್ರಿಕಾ ಟಿಪ್ಪಣಿ
ಸಿದ್ಧಾರ್ಥ್ ಶರ್ಮ - ರಾಜ್ಯ ಸಂಚಾಲಕರು
ರವಿ ಕೃಷ್ಣಾರೆಡ್ಡಿ - ಕಾರ್ಯಕಾರಿ ಸಮಿತಿ ಸದಸ್ಯರು
ಪತ್ರಿಕಾ ಟಿಪ್ಪಣಿ 22/05/2014
ಕೆಪಿಎಸ್ಸಿ ಕರ್ಮಕಾಂಡ : 1998, 1999, 2004 ರ ಪತ್ರಾಂಕಿತ ಅಧಿಕಾರಿಗಳ ನೇಮಕಾತಿಗಳಲ್ಲಿ ಅಪಾರ ಅಕ್ರಮ, ಭ್ರಷ್ಟಾಚಾರ, ನಿಯಮ ಉಲ್ಲಂಘನೆ ಆಗಿದೆ ಅಂದ ಮೇಲೆ, ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಒತ್ತಾಯಿಸುತ್ತಿದ್ದರೂ ಸಹ ಸರ್ಕಾರ ಸುಮ್ಮನಿರುವುದೇಕೆ?
ರವಿ ಕೃಷ್ಣಾರೆಡ್ಡಿ - ಕಾರ್ಯಕಾರಿ ಸಮಿತಿ ಸದಸ್ಯರು
ಪತ್ರಿಕಾ ಟಿಪ್ಪಣಿ 22/05/2014
ಕೆಪಿಎಸ್ಸಿ ಕರ್ಮಕಾಂಡ : 1998, 1999, 2004 ರ ಪತ್ರಾಂಕಿತ ಅಧಿಕಾರಿಗಳ ನೇಮಕಾತಿಗಳಲ್ಲಿ ಅಪಾರ ಅಕ್ರಮ, ಭ್ರಷ್ಟಾಚಾರ, ನಿಯಮ ಉಲ್ಲಂಘನೆ ಆಗಿದೆ ಅಂದ ಮೇಲೆ, ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಒತ್ತಾಯಿಸುತ್ತಿದ್ದರೂ ಸಹ ಸರ್ಕಾರ ಸುಮ್ಮನಿರುವುದೇಕೆ?