Aug 10, 2016

ರಾಷ್ಟ್ರೀಯತೆ ಸಾಂಸ್ಕೃತಿಕ ರಾಜಕಾರಣ: ವಿಚಾರ ಸಂಕಿರಣ.

10/08/2016
ಮೂರು ವರುಷದಿಂದ ಮಂಗಳೂರಿನಲ್ಲಿ "ಜನನುಡಿ", ನುಡಿಯು ಸಿರಿಯಲ್ಲ ಬದುಕು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿಮತ ಬಳಗವು ಈಗ ಬೆಂಗಳೂರಿಗೆ ಆಗಮಿಸಿದೆ! ಸ್ವಾತಂತ್ರೋತ್ಸವಕ್ಕೂ ಎರಡು ದಿನ ಮುಂಚೆ ಆಗಷ್ಟ್ ಹದಿಮೂರರಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ "ರಾಷ್ಟ್ರೀಯತೆ ಸಾಂಸ್ಕೃತಿಕ ರಾಜಕಾರಣ"ದ ಬಗ್ಗೆ ವಿಚಾರ ಸಂಕೀರ್ಣವನ್ನೇರ್ಪಡಿಸಿದೆ


No comments:

Post a Comment