Jun 23, 2015

ಕಣ್ವ ಜಲಾಶಯವನ್ನು ತುಂಬಿಸುವ ಸಂಭ್ರಮ!

ರಾಮನಗರ ಜಿಲ್ಲೆಯ ಕೆಂಗಲ್ ಬಳಿಯ ಕಣ್ವ ಜಲಾಶಯ ಸಂಪೂರ್ಣ ಬರಿದಾಗಿತ್ತು. ದೊಡ್ಡ ಗಾತ್ರದ ಪೈಪುಗಳಿಂದ ಕಣ್ವಕ್ಕೆ ನೀರನ್ನು ಹರಿಸಲಾಗುತ್ತಿದೆ. ಅದರ ವೀಡಿಯೋ ನಿಮ್ಮ ಹಿಂಗ್ಯಾಕೆಯಲ್ಲಿ. ಮೋಡ ಕವಿದ ವಾತಾವರಣದ ಕಾರಣ ವೀಡಿಯೋ ಗುಣಮಟ್ಟ ಕಡಿಮೆಯಾಗಿದೆ, ಕ್ಷಮೆಯಿರಲಿ.
ಇದನ್ನೂ ಓದಿ: ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

No comments:

Post a Comment