tag:blogger.com,1999:blog-2184149327937279188.post7354064671727097188..comments2023-08-16T12:58:18.821+05:30Comments on ಹಿಂಗ್ಯಾಕೆ?: ಬ್ರಾಹ್ಮಣ್ಯವ್ಯಾಧಿಗಳ ಸಾಂಸ್ಕೃತಿಕ ರಾಜಕಾರಣAshok K Rhttp://www.blogger.com/profile/03223206800684997836noreply@blogger.comBlogger3125tag:blogger.com,1999:blog-2184149327937279188.post-61322936195280533462016-03-28T16:48:10.148+05:302016-03-28T16:48:10.148+05:30ಒಂದು ಶತಮಾನದ ಹಿಂದೆ ಹೆಚ್ಚೂ ಕಡಿಮೆ ಸಂಪೂರ್ಣವಾಗಿ ಶೂದ್ರ ಕ...ಒಂದು ಶತಮಾನದ ಹಿಂದೆ ಹೆಚ್ಚೂ ಕಡಿಮೆ ಸಂಪೂರ್ಣವಾಗಿ ಶೂದ್ರ ಕಲೆಯಾಗಿದ್ದ ಯಕ್ಷಗಾನಕ್ಕೆ ತುಂಬ ಸಮಯದ ನಂತರವಷ್ಟೇ “ಉತ್ತಮರ” ಪ್ರವೇಶವಾಯ್ತು ಆದರೂ ಕಳೆದ ಆರೇಳು ದಶಕಗಳ ವರೆಗೂ ಯಕ್ಷಗಾನ ಕಲಾವಿದರೆನ್ನು “ಉತ್ತಮರು” ಕೀಳಾಗಿಯೇ ಕಾಣುತ್ತಿದ್ದರು. <br />ನಂತರದ ದಿನಗಳಲ್ಲಿ ಯಕ್ಷಗಾನದ ಕಲೆಗೆ ಮನಸೋತು ಶಿವರಾಮ ಕಾರಂತ. ದೇರಾಜೆ ಸೀತಾರಾಮಯ್ಯ ರಂತಹವರು ಅದರೆಡೆಗೆ ಆಕರ್ಷಿತರಾದರೂ ಸಹ ಯಕ್ಷಗಾನವು ಪ್ರತಿಪಾದಿಸುವ ವಿಚಾರಗಳನ್ನು ವಿರೋಧಿದರು. ಆದ್ದರಿಂದ ಕಾರಂತರು ಅದನ್ನು ಮಾತಿಲ್ಲದ ಬ್ಯಾಲೆಯನ್ನಾಗಿಸಲು ಪ್ರಯತ್ನಿಸದರೆ ದೇರಾಜೆಯವರು ಆದುನಿಕ ಸಂವೇದನೆಗಳನ್ನೊಳಗೊಂಡ ಯಕ್ಷನಾಟಕವನ್ನಾಗಿಸಲು ನೋಡಿದರು. <br />ಶೂದ್ರ ಕಲೆಯಾಗಿದ್ದ ಯಕ್ಷಗಾನ ಕಳೆದ ಮೂರು ದಶಕಗಳಲ್ಲಿ ಅದರಲ್ಲೂ ಮುಖ್ಯವಾಗಿ ಮೇಳಗಳಂತೂ ವರ್ಣಾಶ್ರಮ ವ್ಯವಸ್ಥೆಯ ಸಮರ್ಥಕನಾಗಿ, ಕೋಮುವಾದಿಗಳ ಪ್ರಚಾರಕ್ಕೆ ಬಳಕೆಯಾಗುತ್ತಿದೆ. ಮೌಡ್ಯಗಳನ್ನೇ ಬಿತ್ತುತ್ತಿದೆ. ಒಂದು ಮೇಳವಂತೂ ಶೂದ್ರಕಲಾವಿದರಿಗೆ ಪ್ರವೇಶವನ್ನೇ ನಿರಾಕರಿಸಿತ್ತು.<br />ಇವೆಲ್ಲವುಗಳನ್ನೂ ಮೀರಿ ನಿಂತಅನೇಕ ಜನಪರ ವಿಚಾರವಾದಿ ಯಕ್ಷಗಾನ ಕಲಾವಿದರು ಇಂದು ಸಾಕಷ್ಟಿದ್ದಾರೆ ಇವರೆಲ್ಲ ಕಲೆಯ ಉಳಿವಿನ ದೃಷ್ಟಿಯಿಂದ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕಷ್ಟೆ <br />Prasad Raxidihttps://www.blogger.com/profile/09352705049640126335noreply@blogger.comtag:blogger.com,1999:blog-2184149327937279188.post-27855767845146260522016-03-12T12:56:30.401+05:302016-03-12T12:56:30.401+05:30http://gujariangadi.blogspot.com/2012/04/blog-post...http://gujariangadi.blogspot.com/2012/04/blog-post_30.htmlAnonymousnoreply@blogger.comtag:blogger.com,1999:blog-2184149327937279188.post-42453513464846437962016-03-12T12:56:01.001+05:302016-03-12T12:56:01.001+05:301
ಅದು ವಿದ್ಯುದ್ದೀಪಾಲಂಕೃತ ರಂಗಮಂಟಪ. ಚೆಂಡೆಯ ಸದ್ದಿನ ಜೊತ...1<br />ಅದು ವಿದ್ಯುದ್ದೀಪಾಲಂಕೃತ ರಂಗಮಂಟಪ. ಚೆಂಡೆಯ ಸದ್ದಿನ ಜೊತೆಗೆ ‘ಚಾಣಕ್ಯ’ನ ಪ್ರವೇಶವಾಗುತ್ತದೆ. ನಂದರಾಜನಿಂದ ಅವಮಾನಿತನಾದ ಚಾಣಕ್ಯ ಸಿಟ್ಟಿನಿಂದ ಧಗಧಗನೆ ಉರಿಯುತ್ತಿದ್ದಾನೆ. ‘ದಿಗಿಣ’ ಮುಗಿದಾಕ್ಷಣ ಚಾಣಕ್ಯ ಮಾತನಾಡತೊಡಗುತ್ತಾನೆ. ‘‘ನಂದಾರಾಜನನ್ನು ಪತನಗೊಳಿಸಿ, ಭರತ ಖಂಡದಲ್ಲಿ ಕುಸಿದು ಬಿದ್ದಿರುವ ವರ್ಣ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವುದೇ ನನ್ನ ಮುಂದಿನ ಗುರಿ...’’ ಪ್ರಸಂಗದ ಹೆಸರು ‘ಚಾಣಕ್ಯ’. ಸಾಲಿಗ್ರಾಮಾದಿ ಮೇಳಗಳು ಈ ಪ್ರಸಂಗವನ್ನು ಆಡಿಸಿವೆ.<br />2<br />ಅದು ಹಾಸ್ಯ ದೃಶ್ಯ! ತಲೆಗೊಂದು ಟೊಪ್ಪಿ ಇಟ್ಟು, ಹೋತದ ಗಡ್ಡವನ್ನು ಹೊಂದಿದ ಮುಸ್ಲಿಂ ಸೈನಿಕನೊಬ್ಬ ಪ್ರವೇಶವಾಗುತ್ತಾನೆ. ಅವನ ಮುಂದೆ ಕುಮಾರರಾಮ ಬಂದು ನಿಲ್ಲುತ್ತಾನೆ ‘‘ನಿನಗೆಷ್ಟು ಹೆಂಡತಿಯರು...’’ ಕುಮಾರರಾಮ ಕೇಳುತ್ತಾನೆ. ಸೈನಿಕ ಲೆಕ್ಕಮಾಡಲು ಹೋಗುತ್ತಾನೆ. ಲೆಕ್ಕ ತಪ್ಪುತ್ತದೆ. ಕುಮಾರರಾಮ ಕೇಳುತ್ತಾನೆ ‘‘ಮನೆಯಲ್ಲಿ ಅಕ್ಕ ತಂಗಿಯರಾರು ಇಲ್ಲವೇ?’’ ‘‘ಅಕ್ಕ ತಂಗಿಯರಾರು ಇಲ್ಲ. ಆದರೆ ಚಂದದ ಮಗಳುಂಟು...’’ ಎನ್ನುತ್ತಾ ಮುಸ್ಲಿಂ ಸೈನಿಕ ನಾಲಗೆ ಚಪ್ಪರಿಸುತ್ತಾನೆ. ಕುಮಾರರಾಮ ತಿರಸ್ಕಾರದಿಂದ ಹೇಳುತ್ತಾನೆ ‘‘ಹೂಂ... ನಿಮ್ಮ ಜಾತಿಯೇ ಹಾಗೆ. ನಿಮಗೆ ತಾಯಿಯೂ ಆಗುತ್ತದೆ, ಮಗಳೂ ಆಗುತ್ತದೆ...’’ ಕುಮಾರರಾಮ ಕತೆಯನ್ನು ಹೊಂದಿರುವ ಈ ಪ್ರಸಂಗವನ್ನು ಪೆರ್ಡೂರಾದಿ ಮೇಳಗಳು ಆಡಿಸಿವೆ.<br />Anonymousnoreply@blogger.com