tag:blogger.com,1999:blog-2184149327937279188.post7317518557000874115..comments2023-08-16T12:58:18.821+05:30Comments on ಹಿಂಗ್ಯಾಕೆ?: ಮಂಗಳೂರಿನ ಮತಿಗೆಟ್ಟ 'ಯುವಕರು'Ashok K Rhttp://www.blogger.com/profile/03223206800684997836noreply@blogger.comBlogger1125tag:blogger.com,1999:blog-2184149327937279188.post-37398811745048741872015-09-09T10:04:36.090+05:302015-09-09T10:04:36.090+05:30ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಷಯ...ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಹೋರಾಡುವವರು ಯಾರೂ ಇಲ್ಲದೆ ಜಿಲ್ಲೆ ಅನಾಥವಾಗಿದೆ ಆದರೆ ಬೇಡದ ವಿಚಾರಗಳಿಗೆ ಹೋರಾಡಲು ಬೇಕಾದಷ್ಟು ಸಂಘಟನೆಗಳಿವೆ. ಇಲ್ಲಿನ ಜನರು ಕೂಡ ತೀರಾ ಸಂಕುಚಿತ ಮನೋಭಾವದವರು, ಅತಿಯಾದ ಧಾರ್ಮಿಕ ಮನೋಭಾವದವರು. ಉದಾರ ಚಿಂತನೆ ಉಳ್ಳವರಲ್ಲ. ಹೀಗಾಗಿ ಇಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದರ ವಿರುದ್ಧ ಸರಕಾರವು ಕೂಡಾ ಏನೂ ಮಾಡಲಾಗದ ಅಸಹಾಯಕತೆಗೆ ಸಿಲುಕಿಕೊಂಡಿರುವಂತೆ ಕಾಣುತ್ತದೆ ಏಕೆಂದರೆ ಇವುಗಳ ವಿರುದ್ಧ ಕ್ರಮ ಕೈಗೊಂಡರೆ ಹಿಂದೂಗಳ ಓಟು ಸಿಗುವುದಿಲ್ಲ ಎಂಬ ಹೆದರಿಕೆ ಕಾಂಗ್ರೆಸ್ ಪಕ್ಷಕ್ಕೆ ಇರುವುದು ಸಹಜ. ಹಿಂದೂಗಳ ಓಟು ಇಲ್ಲದೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ. ಹೀಗಾಗಿ ಇಲ್ಲಿನ ಹಿಂದೂಗಳ ಸಂಕುಚಿತ ಮನೋಭಾವನೆಯಿಂದಾಗಿ ಹೀಗಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಂತ ವಿಚಾರಶಕ್ತಿ ಇರುವ ಜನರು ಬದುಕುವುದು ಕಷ್ಟ ಏಕೆಂದರೆ ಇಲ್ಲಿ ವಿಚಾರಶೀಲ ಜನರ ಕೊರತೆ ಇದೆ. ಇಲ್ಲಿ ವಿಚಾರಶೀಲ ಜನರು ಏಕಾಂಗಿಗಳಾಗಬೇಕಾಗುತ್ತದೆ. anand prasadhttps://www.blogger.com/profile/09623502548493814304noreply@blogger.com