tag:blogger.com,1999:blog-2184149327937279188.post5032826053065742491..comments2023-08-16T12:58:18.821+05:30Comments on ಹಿಂಗ್ಯಾಕೆ?: ಕಾವೇರಿದರೆ ಪ್ರಯೋಜನವಿದೆಯೇ?Ashok K Rhttp://www.blogger.com/profile/03223206800684997836noreply@blogger.comBlogger1125tag:blogger.com,1999:blog-2184149327937279188.post-63119216543251411882016-09-07T17:25:32.174+05:302016-09-07T17:25:32.174+05:30ಕಾವೇರಿ ವಿವಾದವು ಮುಗಿದ ಅಧ್ಯಾಯ. ಇದಕ್ಕೆ ಪರಿಹಾರ ಬಿದ್ದ ...ಕಾವೇರಿ ವಿವಾದವು ಮುಗಿದ ಅಧ್ಯಾಯ. ಇದಕ್ಕೆ ಪರಿಹಾರ ಬಿದ್ದ ಮಳೆ ನೀರನ್ನು ಹರಿಯಲು ಬಿಡದೆ ನೀರಿಂಗಿಸುವುದು. ಬಂದ್ ಮಾಡುವುದರಿಂದ ನಷ್ಟವೇ ಹೊರತು ಯಾವುದೇ ಪ್ರಯೋಜನ ಇಲ್ಲ. ಬಂದ್ ಮಾಡುವುದು ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಎತ್ತಿ ಹಾಕಿಕೊಂಡಂತೆ. ಕಾವೇರಿ ಹೆಸರಿನಲ್ಲಿ ದಾಂಧಲೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ತಪ್ಪು. ಮಾಧ್ಯಮಗಳು ಜನರಿಗೆ ವಿವೇಕ ಹೇಳುವುದು ಒಳ್ಳೆಯದು. ಕಾವೇರಿ ವಿವಾದ ಮಳೆ ಕಡಿಮೆ ಇರುವ ವರ್ಷಗಳಲ್ಲಿ ಮಾತ್ರ ಭುಗಿಲೇಳುವುದರಿಂದ ರೈತರು ಮಹಾರಾಷ್ಟ್ರದ ಹಿವ್ರೆ ಬಜಾರ್ ಗ್ರಾಮ, ಅಣ್ಣಾ ಹಜಾರೆಯವರ ರಾಲೇಗಾವ್ ಸಿದ್ಧಿ ಗ್ರಾಮಗಳ ಮಾದರಿಯನ್ನು ಅನುಸರಿಸುವುದು ಎಲ್ಲರಿಗೂ ಕ್ಷೇಮ. ವೃಥಾ ಗಲಾಟೆ ಮಾಡುವುದರಿಂದ ಯಾವುದೇ ಸಾಧನೆ ಆಗುವುದಿಲ್ಲ. anand prasadhttps://www.blogger.com/profile/09623502548493814304noreply@blogger.com