ಹಿಂಗ್ಯಾಕೆ?
ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ!
Jan 31, 2019
ಒಂದಿಷ್ಟು ಸಾಲುಗಳು.
ಶೀಲಾ ಭಂಡಾರ್ಕರ್.
ದೀಪ ಹಚ್ಚಿಡಬೇಕು
ಕನಸುಗಳನರಸಲು,
ಕತ್ತಲೆಯೇ ಬೇಕು
ನೆನಪುಗಳ ಕರಗಿಸಲು!
ಸಂಬಂದ ಯಾವುದೇ ಇರಲಿ
ಮನಸು ಬಯಸುವುದು
ನಿರಾಳತೆಯ ಮಾತ್ರ!
ಕೆಲ ಸಂಬಂದಗಳೇ ಹೀಗೆ
ಎಷ್ಟು ಸಿಂಗರಿಸಿದರೂ
ನಮ್ಮವಾಗುವುದಿಲ್ಲ!
ಗಾಯ ತೋರಿಸಿ
ಬೇಡುವವನಿಗೆ
ಗಾಯ ಮಾದೀತೆಂಬ ಭಯ!
No comments:
Post a Comment
‹
›
Home
View web version
No comments:
Post a Comment